tag:blogger.com,1999:blog-6246510848122542860.post7776995099172947853..comments2011-09-14T02:13:39.208-07:00Comments on Navilu Gari: ತಕ್ಕೋ ಎಲ್ ಬಿ ಪದಗಳ್ ಬಾಣ...VEERANNARAYANAhttp://www.blogger.com/profile/01278367595914979909noreply@blogger.comBlogger1125tag:blogger.com,1999:blog-6246510848122542860.post-20916845544807207922009-02-26T01:12:00.000-08:002009-02-26T01:12:00.000-08:00ಸರ್ ನಮಸ್ತೆ...ಎಲ್.ಬಿ. ಅವರು ಹಾಸ್ಯದಲ್ಲಿಯೇ 'ವಾಸ್ತವ'ವನ್...ಸರ್ ನಮಸ್ತೆ...<BR/>ಎಲ್.ಬಿ. ಅವರು ಹಾಸ್ಯದಲ್ಲಿಯೇ 'ವಾಸ್ತವ'ವನ್ನು ತೆರೆದಿಟ್ಟಿದ್ದಾರೆ ಅಲ್ವಾ? <BR/>ಬಹುಶಃ ಮಠಾಧೀಶರನ್ನು ಪ್ರಶ್ನಿಸಿದ ಮೊದಲ ಸಾಹಿತಿ ಎಲ್ ಬಿ ಅನಿಸುತ್ತೆ. "ಅಲ್ಲಾ ಜಾತಿಗೊಬ್ಬರು ಮಠಾಧೀಶರು, ಸ್ವಾಮೀಜಿಗಳು ಇದ್ದಾರಲ್ಲಾ, ಇವರೆಲ್ಲಾ ಆಯಾ ಸಮುದಾಯವರಲ್ಲಿ ವರದಕ್ಷಿಣೆ ತಗೋಳದನ್ನಾ ನಿಷೇಧ ಮಾಡೋಕೆ ಯಾಕೆ ಮುಂದಾಗಬಾರದು?" ಈ ಮಾತು ಎಷ್ಟೊಂದು ಅರ್ಥಪೂರ್ಣವಾದುದು..ಇದನ್ನು ಮಠಾಧೀಶರು ಅರ್ಥಮಾಡಿಕೊಳ್ತಾ ಇದ್ದಿದ್ದರೆ ನಮ್ಮ ದೇಶದಲ್ಲಿ ಹಿಂದುಳಿದ, ಬಡ ಜಾತಿವರ್ಗವೇ ಇರ್ತಾ ಇರಲಿಲ್ಲ ಅಲ್ವಾ? ಒಳ್ಳೆಯ ಬರಹ ಕೊಟ್ಟಿದ್ದಕ್ಕೆ ವಂದನೆಗಳು ಸರ್.<BR/>ಪ್ರೀತಿಯಿಂದ,<BR/>ಚಿತ್ರಾಚಿತ್ರಾ ಸಂತೋಷ್https://www.blogger.com/profile/05537996735438038578noreply@blogger.com