tag:blogger.com,1999:blog-6246510848122542860.post7261916432138108500..comments2011-09-14T02:13:39.208-07:00Comments on Navilu Gari: ಮಹಾಕಾವ್ಯVEERANNARAYANAhttp://www.blogger.com/profile/01278367595914979909noreply@blogger.comBlogger2125tag:blogger.com,1999:blog-6246510848122542860.post-24216328509011744982009-01-23T00:14:00.000-08:002009-01-23T00:14:00.000-08:00namasthe,mahakavya keLolla..adu bareskondu hoguthe...namasthe,<BR/><BR/>mahakavya keLolla..adu bareskondu hoguthe..nimmanna...<BR/><BR/>chennagide...Unknownhttps://www.blogger.com/profile/00300630804498008655noreply@blogger.comtag:blogger.com,1999:blog-6246510848122542860.post-6771301799846730252008-03-07T09:39:00.000-08:002008-03-07T09:39:00.000-08:00ಪ್ರೀಯ ವೀರನಾರಾಯಣ ಅವರೇ,ನಮಸ್ಕಾರ ಹೇಗಿದ್ದೀರಿ?ನಾವೆಲ್ಲ ಎಷ...ಪ್ರೀಯ ವೀರನಾರಾಯಣ ಅವರೇ,<BR/><BR/>ನಮಸ್ಕಾರ ಹೇಗಿದ್ದೀರಿ?<BR/><BR/><BR/>ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ! <BR/><BR/>ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.<BR/><BR/>ಡೇಟು: ೧೬ ಮಾರ್ಚ್ ೨೦೦೮<BR/>ಟೈಮು: ಇಳಿಸಂಜೆ ನಾಲ್ಕು<BR/>ಪ್ಲೇಸು: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ, ಬೆಂಗಳೂರು<BR/><BR/>ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ. <BR/><BR/>ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.<BR/><BR/>ಅಲ್ಲಿ ಸಿಗೋಣ, <BR/>ಇಂತಿ,<BR/><BR/>- ಅಮರಅಮರhttps://www.blogger.com/profile/00873581815725673669noreply@blogger.com